ಚಿಕ್ಕಮಗಳೂರು :ಪಹಲ್ಗಾಮ್‌ ಉಗ್ರ ದಾಳಿ, ಸುಹಾಸ್‌ ಹತ್ಯೆ ಖಂಡಿಸಿ ನಾಳೆ ಚಿಕ್ಕಮಗಳೂರು ಜಿಲ್ಲಾ ಬಂದ್‌ ಗೆ ಕರೆ.!!

ಚಿಕ್ಕಮಗಳೂರು :ಪಹಲ್ಗಾಮ್‌ ಉಗ್ರ ದಾಳಿ, ಸುಹಾಸ್‌ ಹತ್ಯೆ ಖಂಡಿಸಿ ನಾಳೆ ಚಿಕ್ಕಮಗಳೂರು ಜಿಲ್ಲಾ ಬಂದ್‌ ಗೆ ಕರೆ.!!

ಚಿಕ್ಕಮಗಳೂರು : ಪಹಲ್ಗಾಮ್‌ ಉಗ್ರರ ದಾಳಿ, ಸುಹಾಸ್‌ ಹತ್ಯೆ ಖಂಡಿಸಿ ನಾಳೆ ಚಿಕ್ಕಮಗಳೂರು ಜಿಲ್ಲಾ ಬಂದ್‌ ಗೆ ಬಜರಂಗದಳ, VHP ಕರೆ ನೀಡಿದೆ.

ಚಿಕ್ಕಮಗಳೂರು ನಗರ ಸೇರಿದಂತೆ ಎಲ್ಲಾ 9 ತಾಲೂಕುಗಳಲ್ಲಿ ಬಂದ್‌ ಗೆ ಕರೆ ನೀಡಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ6 ಗಂಟೆಯವರೆಗೆ ಬಂದ್‌ ಇರಲಿದೆ. ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚುವಂತೆ ಸಂಘಟನೆಗಳು ಮನವಿ ಮಾಡಿವೆ.


Ads on article

Advertise in articles 1

advertising articles 2

Advertise under the article